Posts

Showing posts from August, 2024

ಚಿಂತಕ ಚಳುವಳಿಗಾರ ಚುಟುಕು ಬ್ರಹ್ಮ ʻʻ ದಿನಕರ ದೇಸಾಯಿ. ʼʼ

                          ಅರವಿಂದ   ಶಿಷ್ಯವೃಂದಕೆ   ಪಾಂಡಿಚೇರಿ. /                            ನನಗೆ   ಯಾವಾಗಲೂ   ಹರಿಜನರ   ಕೇರಿ                        ಹೊಲೆಯ ಚಮಗಾರ   ಮಾದಿಗರ   ನಡುಮಧ್ಯೆ/                      ನಿಂತು ದೇವರ   ಜೊತೆಗೆ   ಕಸಗುಡಿಸುತಿದ್ದೆ.    (ದಿನಕರ ದೇಸಾಯಿ )                  ʻʻ   ಒಂದೇ ನೆಲ   ಒಂದೇ ಗಾಳಿ   ಆದರೆ   ಮನುಷ್ಯರಲ್ಲೇ   ಅಗಾಧ   ಅಂತರ.   ಕೋಟಿ   ಕೋಟಿ   ಜನತೆ   ವಾಸಿಸಲು   ಯೋಗ್ಯ ಮನೆ,...

ʻʻ ಸಹಕಾರ ದಿಂದ ಸಮೃದ್ಧಿಯೆಡೆಗೆ.ʼʼ

  “ಸಮಾನೋ ಮಂತ್ರಃ ಸಮಿತಿಃ ಸಮಾನೀ ಸಮಾನಂ ಮನಃ ಸಹ ಚಿತ್ತ ಮೇಷಾಮ್ | ಸಮಾನಂ ಮಂತ್ರ ಮಭಿಮಂತ್ರಯೇವಃ ಸಮಾನೇನ ವೋ ಹವಿಷಾ ಜುಹೋಮಿ || ಸಮಾನೀವ ಆಕೂತಿಃ ಸಮಾನಾ ಹೃದಯಾನಿ ವಃ | ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ” ||   ಈ ದೇಶದಲ್ಲಿ ಹುಟ್ಟಿದ ಮಾನವರೆಲ್ಲಾ ಸಮಾನರು. ಸಮಾನ ಮನಸ್ಕರು. ಸಮಾನ ನೀತಿವಂತರು. ಸಮಾನ ಉದ್ದೇಶ ಉಳ್ಳವರು. ಲೋಕದ ಚರಾಚರಗಳೂ ಒಂದಲ್ಲಾ ಒಂದು ಕಾರಣಕ್ಕೆ ನಮಗೆ ಬಂಧು ಸಮಾನರು. ಅವರೆಲ್ಲರ ಬದುಕು ಸುಖ, ಸಹಜ, ನೆಮ್ಮದಿಯಾಗಿರುವತ್ತ ನಮ್ಮ ಜೀವನವಿರಲಿ.             ʻʻ ಸಹಕಾರ ʼʼ   ಈ   ಪರಿಕಲ್ಪನೆಯ   ಮೂಲ   ದೇಶೀಯವಾಗಿರಲಿ,   ವಿದೇಶೀಯವಾಗಿರಲಿ   ನಮ್ಮ   ದೇಶದ   ಆರುಲಕ್ಷ   ಕೃಷಿಅವಲಂಬಿತ   ಗ್ರಾಮಗಳ   ಜೀವನಾಡಿಯಾಗಿ   ಬೇರುಬಿಟ್ಟಿರುವುದಂತೂ   ಸತ್ಯ.   ಪ್ರಾರಂಭದಲ್ಲಿ    ಆರ್ಥಿಕ   ದಾಸ್ಯದಲ್ಲಿ   ನಲುಗುತ್ತಿದ್ದ   ಕೃಷಿಕ್ಷೇತ್ರವನ್ನು   ಸ್ವಾವಲಂಬಿಯಾಗಿಸುವ   ಪರಮೋದ್ದೇಶದಿಂದ   ಪ್ರಾರಂಭಗೊಂಡ   ಸಹಕಾರ   ಚಳುವಳಿ,   ಇಂದು   ಅಸಂಖ್ಯಾತ   ಆಯಾಮಗಳನ್ನು   ಪಡೆದುಕೊಂಡು,   ದೇಶದಲ್ಲಿ   ಹೊಸದೊಂದು   ಆಶಾವಾದದ  ...