Posts

Showing posts from April, 2024

ಯಕ್ಷಗಾನದಲ್ಲಿ ಹಾಸ್ಯ

            ºÁ¸ÀåªÀ£Éßà QüÁV PÁtĪÀ UÀA©üÃjUÀ¼ÀÄ £ÀªÀÄä°èzÁÝgÉ.   vÁªÀÇ £ÀUÀzÉà £ÀUÀĪÀªÀgÀ£ÀÄß £ÀUÀUÉÆqÀzÉà   Erüà ªÁvÁªÀgÀtªÀ£Éßà   «avÀæ UÁA©üÃAiÀÄðzÀ°è   ¸ÀÜVvÀUÉÆ½¸ÀĪÀªÀgÀÄ £ÀªÀÄä £ÀqÀĪÀt   R¼À£ÁAiÀÄPÀgÀÄ   JAzÀgÉ vÀ¥ÁàUÀzÀÄ.   £ÀUÀĪÀÅzÉà ¥ÀæwµÉ×UÉ PÀÄAzÀÄ, WÀ£ÀvÉUÉ zsÀPÉÌ , JAzÀÄ w½AiÀÄĪÀ ªÀÄ£À¸ÀÄì CzɵÉÖà ¸ÁªÀiÁfPÀ ¥ÀæwµÉ× UÀ½¹gÀ°   D ªÀåQÛvÀéPÉÌ «avÀæ ªÀģɯÃgÉÆÃUÀzÀ ¸ÉÆÃAPÀÄ vÀUÀ°zÉ JAzÉà   CxÀð. £ÀªÀgÀ¸ÀUÀ¼À°è   ºÁ¸ÀåªÀÇ MAzÀÄ gÀ¸ÀªÁzÀgÀÆ À ªÀUÀð   ±ÉæÃt   ªÉÄÃ®Ä ±ÉæÃµÀ×   JA¨É®è «ÄxÉåUÀ¼À §¯ÉAiÀÄ°è ¹PÀÌ   ªÀiÁ£ÀªÀ ªÀÄ£À¸ÀÄì   ºÁ¸Àå gÀ¸ÀªÀ£Àß E£ÀÆß UÀA©üÃgÀªÁV ¹éÃPÀj¹AiÉÄà E®è. zÀÄBR PÀgÀÄuÉ ±ÀæAUÁgÀ gËzÀæ UÀ¼À zÀlÖqÀ«AiÀİèAiÀÄ KPÀvÁ£ÀvÉAiÀÄ£Àß zÀÆgÀUÉÆ½¸ÀĪÀ ¸ÁzsÀ£ÀªÁV ªÀiÁvÀæ ºÁ¸Àå §¼ÀPÉAiÀiÁUÀÄvÀÛzÉAiÉÄà ºÉÆgÀvÀÄ   ºÁ¸ÀåzÀ ¸ÁÜ£À O ಚಿತ್ಯ ¥ÀqÉ¢®è.    `` ±ÀvÉõÀÄ eÁAiÀÄvÉà ±ÀÆgÁB   ¸ÀºÀ¸ÉæÃ±ÀÄZÀ ¥ÀArvÀB, ªÀPÀÛøzÀ±À ¸ÀºÀ¸ÉæÃµÀÄ...

ಸಾವಿರದ ಕವಿಯೇ.....

  ಅಂಬಾರದೊಡಲಿಂದ   ಅಂಬರಕೆ ನೆಗೆದ ಬಾಳ   ಮರವೇ ಅಂತರಂಗ   ಬಹಿರಂಗದ   ಗಡಿಮೀರಿ ಗಂಗಾತರಂಗವಾಗಿ   ಮೆರೆದ   ಹರಿವೇ ಹಟ್ಟಿಯ   ಹುಟ್ಟಿಗೆ   ಹೊಸ   ಹುಟ್ಟು ನೀಡಿ ಹಿಡಿಯೊಳಗೆ   ಹಡಗ , ಎದೆಯಲ್ಲಿ ಗುಡುಗ ಹಿಡಿದು ಗುಡುಗಿದ   ಗಾಡಿಗ ತನವೇ ಬಹತ್ತರದಲ್ಲೂ ಬುಹು ಎತ್ತರ ಬಾ ... ಹತ್ತಿರ    ಎಂಬ   ದನಿಯೇ ... ಒಳಗಿಳಿ ದರೆ   ಕಾಣುವುದು   ಒಂದಿಷ್ಟು ಅಕ್ಕರೆ ಸಿಡಿಮಿಡಿಯ   ತುಡಿತದಲ್ಲೂ   ಸಿಕ್ಕರೆ ಅದು   ಸವಿ   ಸಕ್ಕರೆ .      ನೋವು   ಪ್ರೀತಿಯ   ನಡುವಲ್ಲೂ      ಬೆಳದಿಂಗಳು .      ಮುಗುಳು   ನಕ್ಕರೆ .      ಹತ್ತು ಅವತರಣ , ಹೊತ್ತು ಗೊತ್ತಿದೆ .      ಅದಕೆ   ಗತ್ತಿದೆ      ಅದಕೆಲ್ಲ   ಕಾರಣ   ಅವಧಾರಣ . ಕಾಡ   ಕವಿತೆಗಳು   ಕಾದು   ಕುಳಿತಿವೆ ಕಾಯ   ಬೇಕು   ಎಂದು . ಭೂತ   ಗಾಯಗಳು   ಕೀತು ಕುಳಿತಿವೆ ಇನ್ನಾದರೂ   ಮಾಯಬೇಕೆಂದು .     ============== ...

ಚಿತ್ರದೊಡನೆ – ಚೈತ್ರದೆಡೆಗೆ. ( munnudi )

  ತ್ರಾಣವೊಂದಿಲ್ಲದಾ   ತಾಣದಲಿ , ನಿಶೆಯ   ಗಾಢಾಂಧಕಾರದೊಳು ಗುರಿಯಿಟ್ಟು ಅರಿಯದ   ಅಂಧ ತಮಸ್ಸಿನೊಳು   ಅಡಿಯಿಟ್ಟು ,   ತರಣಿಯೊಂದನೇರಿ   ವೈತರಣಿಯನು   ದಾಟು .   ಮೃತ್ಯುವಿನ   ಮಹಾದ್ವಾರವನು   ಮೀಟು . ಸಾವಿನಾ   ಸಂತೆಯಂತಿರುವಾ    ಸಾಮ್ರಾಜ್ಯದಲಿ   ಸೂತ್ರಧಾರನನೇ   ಸೋಲಿಸಿ ಸನ್ಮಾನಿತನಾಗು .                   ( ಮಹರ್ಷಿ   ಅರವಿಂದರು.     ಅನು- ಕಿಶೋರ್‌,   ಕಾಸಾರ )                   ʻʻ ಹನೇಹಳ್ಳಿʼʼ   ಈ   ಹಳ್ಳಿಯ   ಹೆಸರೇ   ರೋಮಾಂಚನ ಗೊಳಿಸುವಂಥದ್ದು.   ಕನ್ನಡ    ಕಾವ್ಯ- ಕಥನ   ಪ್ರಪಂಚವನ್ನು   ಫಲವತ್ತಾಗಿಸಿದ   ಯಶವಂತ   ಚಿತ್ತಾಲ,   ಗಂಗಾಧರ   ಚಿತ್ತಾಲ ರಂಥ   ಮಹಾನ್‌   ಸೃಜನಶೀಲ   ವ್ಯಕ್ತಿತ್ವವನ್ನು ಸೃಷ್ಟಿಸಿದ   ಮಹತ್ವಪೂರ್ಣ   ನೆಲ   ಅದು.    ಅಂತಹ   ನೆಲದ   ಗುಣಧರ್ಮವುಂಡು     ರಾಜ್...