ಹಳ್ಳಿಯ ಹೊನ್ನು-- ಮೈತ್ರಿಯ ಮುತ್ತು ʻʻ ಗಣೇಶ ಹೆಗಡೆ. ದೊಡ್ಮನೆʼʼ
ಪ್ರಜ್ಞಾನ ನಿನದ ವಿಜ್ಞಾನ ಮೂಲ ನೆಲೆಯ ದೃಷ್ಟಾರರಿವರು | ಮಾಧುರ್ಯಮಯದ, ಸಾಮರ್ಥ್ಯ ಘನದ, ದಿವ್ಯದಾನಂದ ಘನರು || ಸೂರ್ಯತೇಜದಲಿ ಪಡಿಮೂಡಿಕೊಂಡ ಸೌಂದರ್ಯ ಪಥಗಳನ್ನು | ಸತತ ಧ್ಯಾನದಲಿ ಆತ್ಮಭಾವದಲಿ ಶೋಧಕರು ಕಂಡರಿನ್ನು || ...