ರಸ ತುಂಬಿದ ಪಾತ್ರೆ, ʻʻಜಾತ್ರಿʼʼ ಕಾದಂಬರಿ.
ರಸ ತುಂಬಿದ ಪಾತ್ರೆ , ʻʻ ಜಾತ್ರಿ ʼʼ ಕಾದಂಬರಿ . ಕಾಳಗದ ಕಥೆಯಲ್ಲ ವಿಷಯಗ ಳೇಳಿಗೆಯ ವಿಧಿಯಲ್ಲ ಹೊಟ್ಟೆಯ ಹೊಳಲಿಕೆ ಹಿಂಸೆಯನು ಮಾಡುವ ಹೊಲಬು ತಾನಲ್ಲ | ಕಾಳಗವು ಕಣದಲಿ ಸುರತದ ಕೀಲು ಕುಂಡಲಿಯಲ್ಲಿ ತೃಪ್ತಿಯ ದಾಳಿ ಗಗನದೊಳೆಂದು ಹೇಳುವುದೀ ಸುಬೋಧೆಯಲಿ || ( ಚಾಮರಸ ) ಧರಣೇಂದ್ರ ಕುರಕುರಿ, ನಮ್ಮ ನಡುವಣ ಸೈದ್ಧಾಂತಿಕ ವೈಚಾರಿಕ ಕವಿ, ರಾಷ್ಟ್ರಪತಿ ಪದಕವಿಜೇತ ಅನುವಾದಕಾರರಾಗಿ ಪ್ರಸಿದ್ಧಿಪಡೆದವರಲ್ಲದೇ ಇದೀಗ ಅಪ್ಪಟ ಮಣ್ಣಪರಿಮಳದ ಕಾದಂಬರಿ ರಚನೆಯೊಂದಿಗೆ ಕಾದಂಬರಿಕಾರರಾಗಿಯೂ ಹೊರ ಹೊಮ್ಮಿದ್ದಾರೆ. ತಾವು ಹುಟ್ಟಿ ಬಾಳಿದ ತವರೂರಿನ ಪರಿಸರವನ್ನು ಒಂದು ಶತಮಾನದ ಪೂರ್ವಕ್ಕೆ ...