Posts

ಇರುವುದೆಲ್ಲವ ಬಿಟ್ಟು......ʼʼ

                      ಇರುವುದೆಲ್ಲವ   ಬಿಟ್ಟು......ʼʼ               ತಂದೆ ತಾಯಿಯರು   ನಮ್ಮ ಆಯ್ಕೆಯಲ್ಲ. ಜಾತಿ   ಪ್ರದೇಶ   ಲಿಂಗ   ನಮ್ಮ ಆಯ್ಕೆ ಅಲ್ಲವೇ   ಅಲ್ಲ.   ನಾವೆಷ್ಟು ದಿನ   ವರ್ಷ ಬದುಕುತ್ತೇವೆಂಬುದು   ನಮಗರಿವಿಲ್ಲ.   ಪ್ರಾರಂಭ   ಮತ್ತು ಅಂತ್ಯದ ಪುಟಗಳನ್ನು ಹರಿದಿಟ್ಟ ಅಮೂಲ್ಯ ಗ್ರಂಥ   ನಮ್ಮ ಜೀವನ.   ಆದಿ   ಅಂತ್ಯ ಎರಡೂ   ನಿಗೂಢ. ನಿರುತ್ತರ.   ಹುಟ್ಟು ಸಾವುಗಳ   ನಡುವೆ   ನಮಗೊಂದಿಷ್ಟು ಸ್ವಾತಂತ್ರ್ಯವಿದೆ.   ಪರಂಪರೆಯಿಂದ   ಹರಿದು ಬಂದ ಆಡುನುಡಿ, ಸಂಪ್ರದಾಯ   ಸಂಸ್ಕೃತಿಗಳು   ನಮಗೊಂದು   ವ್ಯಕ್ತಿತ್ವ ನೀಡಿದೆ.   ಸುಖ   ದುಃಖ   ನೋವು ತಲ್ಲಣ, ಜಗಳ   ಪ್ರೀತಿ, ಪ್ರೇಮ   ಕಾಮಗಳಲ್ಲಿ ಲೀನವಾದ   ನಮ್ಮ ಬದುಕು   ಸ್ವಯಂ ಚಾಲಿತವಾಗಿ   ಸಾಗುತ್ತದೆ.   ಈ   ನಡುವೆ   ಅಪರೂಪದಲ್ಲಿ   ಕೆಲವು   ವಿಶಿಷ್ಟ ವ್ಯಕ್ತಿತ್ವಗಳು   ತಮ್ಮ ಹೆಜ್ಜೆಗುರುತುಗಳನ್ನು   ಸಮುದಾಯದ   ಮನೋಭಿ...

ವಿಶ್ವಂಭರ - 6.

  ವಿಶ್ವಂಭರ – 6.   ಸುಮನಾಂಬರ   ಅಂಕಣ – 24.              ಕಥನ ಕೃಷಿಕ   ಟಿ . ಎಂ . ಸುಬ್ಬರಾಯ .                                        ``ºÀjªÀ   £À¢UÉ   ªÉÄÊAiÉÄ®è PÁ®Ä              GjªÀ QaÑUÉ   ªÉÄÊAiÉÄ®è   £Á°UÉ              ©Ã¸ÀĪÀ UÁ½UÉ ªÉÄÊAiÉÄ®è   PÉÊ              UÀĺÉñÀégÀ ¤ªÀÄä ±ÀgÀtAUÉ              ¸ÀªÁðAUÀªÉ®è   °AUÀ. ’’   [C®èªÀÄ¥Àæ¨sÀÄ]                   M§â ¸...